ಕಾರಟಗಿ ; ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಾರಟಗಿ ವಿಭಾಗದ ನಾಮ ನಿರ್ದೇಶಕರಾದ ಹನುಮೇಶ ನಡಲಮನಿ ವಿನಂತಿಯ ಮೇರೆಗೆ ಕಾರಟಗಿ ಪಟ್ಟಣದ ಇಂದೀರಾನಗರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಹಳೆಯ ವಿದ್ಯುತ್ ಸ್ಥಂಭಗಳನ್ನು ತೆರವುಗೊಳಿಸಿ ಹೊಸ ವಿದ್ಯುತ್ ಸ್ಥಂಭಗಳನ್ನು ಅಳವಡಿಸಲಾಯಿತು. ಮಳೆ ಗಾಳಿಗೆ ಹಳೆಯ ವಿದ್ಯುತ್ ಸ್ಥಂಭಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ನಾಮ ನಿರ್ದೇಶಕರಾದ ಹನುಮೇಶ್…
ಅಕ್ರಮ ಮರಳು.! ಮದ್ಯ.! ಜೂಜಾಟ ಗಳ ವಿರುದ್ಧ ಧ್ವನಿ ಎತ್ತಿದ ಕೆ ಕೆ ಡಿ ಎಸ್ ಎಸ್ .! ಡಿ.ವೈ.ಎಸ್.ಪಿ ಕಚೇರಿಗೆ ಮನವಿ ಗಂಗಾವತಿ: ಕನಕಗಿರಿ, ಗಂಗಾವತಿ ಹಾಗೂ ಕಾರಟಗಿ ತಾಲೂಕುಗಳಾದ್ಯಂತ ಅನಧಿಕೃತ ಮರಳು ಪಾಯಿಂಟ್ಗಳು, ಅಕ್ರಮ ಮದ್ಯ ಮಾರಾಟ, ಅಕ್ರಮ ಮರಳು ಸಾಗಾಣಿಕೆ, ಅಕ್ರಮ ಮದ್ಯ ಮಾರಾಟ, ಅಕ್ರಮ ಪಡಿತರ ಧಾನ್ಯಗಳ ಸಾಗಾಣಿಕೆ, ಅಕ್ರಮ…
ಭೀಮೋತ್ಸವ ಕಾರ್ಯಕ್ರಮದಲ್ಲಿ ಮೊಳಗಿತು ಜೈ ಭೀಮ್ ಜೈ ಭೀಮ್ ಭೀಮವಾದ ಬಂಧುಗಳ ಅರ್ಥಪೂರ್ಣ ಆಚರಣೆ ಕಾರಟಗಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮಾವಾದ ) ಸಂಘಟನೆ ವತಿಯಿಂದ ಕಾರಟಗಿ ಪಟ್ಟಣದ ಪದ್ಮಶ್ರೀ ಫಂಕ್ಷನ್ ಹಾಲಿನಲ್ಲಿ ಸಂವಿಧಾನ ಶಿಲ್ಪಿ ಬಿ ಆರ್ ಡಾಕ್ಟರ್ ರವರ 134 ನೆ ಜಯಂತಿ ಮತ್ತು ಡಾ.ಬಾಬು ಜಗಜೀವನ ರಾಮ್ ರವರ 118…
ಕಾರಟಗಿ ಪಟ್ಟಣದಲ್ಲಿ ಅಪಘಾತಗಳು ನಡೆಯದಂತೆ ಸುಗಮ ಸಂಚಾರ ವ್ಯವಸ್ಥೆಗೆ ಆಗ್ರಹಿಸಿದ ಜಾಗೃತಿ ಯುವಕ ಸಂಘ ಕಾರಟಗಿ ; ಪಟ್ಟಣದಲ್ಲಿ ವಾಹನದಟ್ಟ ಸಂಚಾರದಿಂದಾಗಿ ಪಾದಾಚಾರಿಗಳು ವಾಹನ ಸವಾರರು ನಿತ್ಯವು ಕಿರುಕುಳ ಅನುಭವಿಸುತ್ತಿದ್ದಾರೆ ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸಿದೆ ಇರುವುದರಿಂದ ಒಂದಲ್ಲ ಒಂದು ಅವಘಡಗಳು ಸಂಭವಿಸುತ್ತಿವೆ, ಸಂಚಾರ ವ್ಯವಸ್ಥೆಯನ್ನು ಸುಗಮ ಮತ್ತು ಸವಾರರ ಸುರಕ್ಷತೆಯನ್ನು ಪುರಸಭೆ ಇಲಾಖೆ ನಿರ್ಲಕ್ಷ…
ಸರಕಾರಿ ನೌಕರರ ಕ್ರೀಡಾಕೂಟ – ಜೆರ್ಸಿ ಬಿಡುಗಡೆ ಕಾರಟಗಿ; ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಕಾರಟಗಿಯ ಸರಕಾರಿ ನೌಕರರ ಖೋ ಖೋ ತಂಡದ ಆಟಗಾರರಿಗೆ ನೂತನ ಜೆರ್ಸಿ ವಿತರಿಸಲಾಯಿತು. ಪಟ್ಟಣದ ಎಪಿಎಂಸಿ ಕಛೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ದಾನಿ ಹೊಸ ಜೂರಟಗಿಯ…
ಮಿನಿ ಲಾರಿಯಲ್ಲಿ ಹೊತ್ತಿಹೊರಿದ ಭತ್ತದ ಹುಲ್ಲು ದೌಡಾಯಿಸಿ ನಂದಿಸಿದ ಅಗ್ನಿಶಾಮಕ ದಳ ಕಾರಟಗಿ : ತಾಲೂಕಿನ ಸೋಮನಾಳ ಗ್ರಾಮದ ಸಮೀಪದ ಮುಖ್ಯ ರಸ್ತೆಯಲ್ಲಿ ಎಮ್ ಏಚ್ 09 ಸಿಯು, 1768 ಸಂಖ್ಯೆಯ ಮಿನಿ ಲಾರಿ ಯಲ್ಲಿ ಸಾಗಿಸುತ್ತಿರುವ ಭತ್ತದ ಹುಲ್ಲು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹತ್ತಿಕೊಂಡು ಉರಿದ ಘಟನೆ ಮೇ 11 ಭಾನುವಾರ…
ಪಡಿತರ ಚೀಟಿ ಕಡ್ಡಾಯದ ಮೇಲೆ ಜಾತಿಗಣತಿ ಸಲ್ಲದು, ಇದರಿಂದ ಜಾತಿಗಣತಿ ಉದ್ದೇಶ ಈಡೇರುವುದಿಲ್ಲ…… ರಾಜ್ಯಾಧ್ಯಕ್ಷ ಯಲ್ಲಪ್ಪ ಕಟ್ಟಿಮನಿ ಕಾರಟಗಿ ; ಪರಿಶಿಷ್ಟ ಜಾತಿಗಳ ಸಮೀಕ್ಷೆ ಅಂಗವಾಗಿ ನಡೆಸುತ್ತಿರುವ ಗಣತಿ ತಂತ್ರಾಂಶದಲ್ಲಿನ ಕೆಲವು ಲೋಪದೋಷಗಳನ್ನು ಸರಿಪಡಿಸಲು ಸರ್ಕಾರಕ್ಕೆ ಸಲಹೆ ನೀಡುವಂತೆ ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾದ ಯಲ್ಲಪ್ಪ ಕಟ್ಟಿಮನಿ ಇವರು ಕರ್ನಾಟಕ ರಾಜ್ಯ ಸರ್ಕಾರ…
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಟಾಪರ್ ಆದ ಮೈತ್ರಿ , ಲಿಟಲ್ ಹಾರ್ಟ್ಸ್ ಶಾಲೆಯ ಕೀರುತಿ ಬೆಳಗಿದ ವಿಧ್ಯಾರ್ಥಿನಿ ಗಂಗಾವತಿ : 2024- 25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶದಲ್ಲಿ ಪ್ರತಿಷ್ಠಿತ ಲಿಟಲ್ ಹಾರ್ಟ್ ವಿದ್ಯಾಸಂಸ್ಥೆ ಯ ವಿದ್ಯಾರ್ಥಿನಿ ಕುಮಾರಿ ಮೈತ್ರಿ ತಂದೆ ರಾಚಪ್ಪ ಸಿದ್ದಾಪುರ ಇವರು ಪರೀಕ್ಷಾ…
ಸಾಹಿತಿ, ವಚನ ಟಿವಿ ಪ್ರಧಾನ ಸಂಪಾದಕ ಪ್ರೊ.ಸಿದ್ದು ಯಾಪಲಪರವಿ ಅವರಿಂದ ಯುರೋಪ್ ರಾಷ್ಟ್ರಗಳಲ್ಲಿ ವಿಶೇಷ ಉಪನ್ಯಾಸ ನಾಡಿನ ಹೆಸರಾಂತ ಸಾಹಿತಿ, ಬಸವತತ್ವ ಚಿಂತಕ ಹಾಗೂ ವಚನ ಟಿವಿಯ ಮುಖ್ಯಸ್ಥ ಪ್ರೊ.ಸಿದ್ದು ಯಾಪಲಪರವಿ ಅವರು ಈ ತಿಂಗಳು ಎಂಟರಿಂದ ಇಪ್ಪತ್ತು ದಿನಗಳ ಕಾಲ ಇಂಗ್ಲೆಂಡ್, ಫ್ರ್ಯಾನ್ಸ್, ಜರ್ಮನಿ, ಸ್ವಿಜರ್ಲ್ಯಾಂಡ್ ಹಾಗೂ ಇತರ ಎಂಟು ರಾಷ್ಟ್ರಗಳಲ್ಲಿ ಪ್ರವಾಸ ಮಾಡಲಿದ್ದರೆ.…
ಗಂಗಾವತಿ; ತಾಲೂಕಿನ ಶ್ರೀರಾಮಾನಗರದ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿನಿಯಾದ ಎಂ ಶ್ರೀದೇವಿ ತಂದೆ ಮಹಾಂಕಾಳಪ್ಪ ಇವರು 2025 ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ 625 ಕ್ಕೆ 582 (93.13%) ಅಂಕಗಳನ್ನು ಪಡೆದು ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿ ಸೇರ್ಗಡೆಯಾಗಿದ್ದಾರೆ. ಈ ವಿದ್ಯಾರ್ಥಿನಿ ಒಂದರಿಂದ…
ಕಾರಟಗಿ ; ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಾರಟಗಿ ವಿಭಾಗದ ನಾಮ ನಿರ್ದೇಶಕರಾದ ಹನುಮೇಶ ನಡಲಮನಿ ವಿನಂತಿಯ ಮೇರೆಗೆ ಕಾರಟಗಿ ಪಟ್ಟಣದ ಇಂದೀರಾನಗರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಹಳೆಯ ವಿದ್ಯುತ್ ಸ್ಥಂಭಗಳನ್ನು ತೆರವುಗೊಳಿಸಿ ಹೊಸ ವಿದ್ಯುತ್ ಸ್ಥಂಭಗಳನ್ನು ಅಳವಡಿಸಲಾಯಿತು. ಮಳೆ ಗಾಳಿಗೆ ಹಳೆಯ ವಿದ್ಯುತ್ ಸ್ಥಂಭಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ನಾಮ ನಿರ್ದೇಶಕರಾದ ಹನುಮೇಶ್…
ಅಕ್ರಮ ಮರಳು.! ಮದ್ಯ.! ಜೂಜಾಟ ಗಳ ವಿರುದ್ಧ ಧ್ವನಿ ಎತ್ತಿದ ಕೆ ಕೆ ಡಿ ಎಸ್ ಎಸ್ .! ಡಿ.ವೈ.ಎಸ್.ಪಿ ಕಚೇರಿಗೆ ಮನವಿ ಗಂಗಾವತಿ: ಕನಕಗಿರಿ, ಗಂಗಾವತಿ ಹಾಗೂ ಕಾರಟಗಿ ತಾಲೂಕುಗಳಾದ್ಯಂತ ಅನಧಿಕೃತ ಮರಳು ಪಾಯಿಂಟ್ಗಳು, ಅಕ್ರಮ ಮದ್ಯ ಮಾರಾಟ, ಅಕ್ರಮ ಮರಳು ಸಾಗಾಣಿಕೆ, ಅಕ್ರಮ ಮದ್ಯ ಮಾರಾಟ, ಅಕ್ರಮ ಪಡಿತರ ಧಾನ್ಯಗಳ ಸಾಗಾಣಿಕೆ, ಅಕ್ರಮ…
ಪಡಿತರ ಚೀಟಿ ಕಡ್ಡಾಯದ ಮೇಲೆ ಜಾತಿಗಣತಿ ಸಲ್ಲದು, ಇದರಿಂದ ಜಾತಿಗಣತಿ ಉದ್ದೇಶ ಈಡೇರುವುದಿಲ್ಲ…… ರಾಜ್ಯಾಧ್ಯಕ್ಷ ಯಲ್ಲಪ್ಪ ಕಟ್ಟಿಮನಿ ಕಾರಟಗಿ ; ಪರಿಶಿಷ್ಟ ಜಾತಿಗಳ ಸಮೀಕ್ಷೆ ಅಂಗವಾಗಿ ನಡೆಸುತ್ತಿರುವ…
ಕಾರಟಗಿ ಪಟ್ಟಣದಲ್ಲಿ ಅಪಘಾತಗಳು ನಡೆಯದಂತೆ ಸುಗಮ ಸಂಚಾರ ವ್ಯವಸ್ಥೆಗೆ ಆಗ್ರಹಿಸಿದ ಜಾಗೃತಿ ಯುವಕ ಸಂಘ ಕಾರಟಗಿ ; ಪಟ್ಟಣದಲ್ಲಿ ವಾಹನದಟ್ಟ ಸಂಚಾರದಿಂದಾಗಿ ಪಾದಾಚಾರಿಗಳು ವಾಹನ ಸವಾರರು ನಿತ್ಯವು…
ಪಡಿತರ ಚೀಟಿ ಕಡ್ಡಾಯದ ಮೇಲೆ ಜಾತಿಗಣತಿ ಸಲ್ಲದು, ಇದರಿಂದ ಜಾತಿಗಣತಿ ಉದ್ದೇಶ ಈಡೇರುವುದಿಲ್ಲ…… ರಾಜ್ಯಾಧ್ಯಕ್ಷ ಯಲ್ಲಪ್ಪ ಕಟ್ಟಿಮನಿ ಕಾರಟಗಿ ; ಪರಿಶಿಷ್ಟ ಜಾತಿಗಳ ಸಮೀಕ್ಷೆ ಅಂಗವಾಗಿ ನಡೆಸುತ್ತಿರುವ…
ಕಾರಟಗಿ ಪಟ್ಟಣದಲ್ಲಿ ಅಪಘಾತಗಳು ನಡೆಯದಂತೆ ಸುಗಮ ಸಂಚಾರ ವ್ಯವಸ್ಥೆಗೆ ಆಗ್ರಹಿಸಿದ ಜಾಗೃತಿ ಯುವಕ ಸಂಘ ಕಾರಟಗಿ ; ಪಟ್ಟಣದಲ್ಲಿ ವಾಹನದಟ್ಟ ಸಂಚಾರದಿಂದಾಗಿ ಪಾದಾಚಾರಿಗಳು ವಾಹನ ಸವಾರರು ನಿತ್ಯವು…