-
ಕಾರಟಗಿ
ಸಂತೆ ಮಾರುಕಟ್ಟೆ ಗೋದಾಮು ಪತ್ರಕರ್ತರಿಗೆ ನೀಡಿರುವುದಕ್ಕೆ ಆಕ್ಷೇಪಣೆ ! ಸಾರ್ವಜನಿಕ ಹಿತಾಶಕ್ತಿಗೆ ಕೋರ್ಟ್ ಮೆಟ್ಟಿಲೇರಿದ ಹೋರಾಟಗಾರರು
ವರದಿ ಸುಂದರರಾಜ್ BA ಕಾರಟಗಿ ಕಾರಟಗಿ : ಸಾರ್ವಜನಿಕ ಹಿತಾಸಕ್ತಿಯನ್ನು ಬದಿಗೊತ್ತಿ 2024 ರಲ್ಲಿ ಅಂದಿನ ಪುರಸಭೆ ಅಧಿಕಾರಿಗಳು ಮತ್ತು ಪುರಸಭೆಯ ಸದಸ್ಯರುಗಳು ಠಾರವು ಮಾಡಿ ನಿಯಮ…
Read More » -
ಕೊಪ್ಪಳ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿಗೆ ಗೋನಾಳ ಸೇರಿ ಐದು ಸದಸ್ಯರ ನೇಮಕ
ಕೊಪ್ಪಳ ಸೆಪ್ಟೆಂಬರ್ 13, ಕರ್ನಾಟಕ ಸರ್ಕಾರದ ಅಂಗ ಸಂಸ್ಥೆ ಯಾಗಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕೊಪ್ಪಳ ಜಿಲ್ಲಾ ಜಾಗೃತಿ ಸಮಿತಿಗೆ ಕೊಪ್ಪಳದ ಹಿರಿಯ ಪತ್ರಕರ್ತ ಸಾಹಿತಿ ಹಾಗೂ…
Read More » -
ಕಾರಟಗಿ
ಅಧಿಕಾರಿಗಳೇ ಇತ್ತ ಗಮನ ಹರಿಸಿ ! ಕನಕಗಿರಿಯ ತಾಲೂಕಿನ ಸುಳೇಕಲ್ ಗ್ರಾಮದಲ್ಲಿ ಚರಂಡಿ ಸಮಸ್ಯೆ – ಜನರ ಆಕ್ರೋಶ
ಕನಕಗಿರಿ : ಸುಳೇಕಲ್ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಸುಳೇಕಲ್ ಗ್ರಾಮದ ಎಸ್.ಸಿ ಕಾಲೋನಿಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಚರಂಡಿ ತುಂಬಿ, ಹಾವು, ಚೋಳು ಮುಂತಾದ ವಿಷಜಂತುಗಳು ಮನೆಗಳಿಗೆ…
Read More » -
ಕಾರಟಗಿ
TC ಕೊಡದ ಖಾಸಗಿ ಶಾಲೆ ! 28 ಸಾವಿರ ಬಾಕಿ ಶುಲ್ಕಕಕ್ಕೆ 2ನೆಯ ತರಗತಿ ವಿದ್ಯಾರ್ಥಿಗಳ ಶಿಕ್ಷಣ ಅತಂತ್ರ ! ನಲುಗಿದ ಬಡ ವಿದ್ಯಾರ್ಥಿಗಳು
ವಿಶೇಷ ವರದಿ ಸುಂದರರಾಜ್ BA ಕಾರಟಗಿ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದೆಂದು ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಒತ್ತಿ ಹೇಳುತ್ತದೆ, ಹಾಗೂ ಮಕ್ಕಳಿಗೆ ಪೂರಕ ಶಿಕ್ಷಣ ನೀಡಲು…
Read More » -
ಕೊಪ್ಪಳ
ಕೊಪ್ಪಳದಲ್ಲಿ ಬಸವ ಸಂಸ್ಕೃತಿ ಅಭಿಯಾನ : ಬಸವರಾಜ್ ಬಳ್ಳೊಳ್ಳಿ
ಕೊಪ್ಪಳ : ಸೆಪ್ಟೆಂಬರ್ 1 ರಿಂದ ಕರ್ನಾಟಕ ರಾಜ್ಯದಾದ್ಯಂತ ಆರಂಭವಾಗಿರುವ ‘ಬಸವ ಸಂಸ್ಕೃತಿ ಅಭಿಯಾನ’ವು ಪ್ರತಿ ದಿನ ಒಂದೊಂದು ಜಿಲ್ಲಾ ಕೇಂದ್ರದಲ್ಲಿ ನಡೆದು, ಅಕ್ಟೋಬರ್ 5 ರಂದು…
Read More » -
ಕಾರಟಗಿ
ಕಾಲಿನ ಶಸ್ತ್ರ ಚಿಕಿತ್ಸೆ ನಡುವೆ ಕರ್ತವ್ಯ ಪ್ರಜ್ಞೆ ಮೆರೆದ ಅಧಿಕಾರಿ ! ಪಟ್ಟಣದಲ್ಲಿ ರಸ್ತೆಯ ಮೇಲೆ ಸ್ಪೀಡ್ ಬ್ರೇಕರ್ ಅಳವಡಿಕೆ
ಕಾಲಿನ ಶಸ್ತ್ರ ಚಿಕಿತ್ಸೆ ನಡುವೆ ಕರ್ತವ್ಯ ಪ್ರಜ್ಞೆ ಮೆರೆದ ಅಧಿಕಾರಿ ! ಪಟ್ಟಣದಲ್ಲಿ ರಸ್ತೆಯ ಮೇಲೆ ಸ್ಪೀಡ್ ಬ್ರೇಕರ್ ಅಳವಡಿಕೆ ಕಾರಟಗಿ : ಕಾರಟಗಿ ಪಟ್ಟಣದಲ್ಲಿ ವಾಹನಗಳ…
Read More » -
ಕಾರಟಗಿ
ಅಧಿಕಾರಿಗಳ ನಾಮ್ ಕೆ ವಾಸ್ತೆ ಭೇಟಿ. ಹೋಟೆಲ್ ತೆರವಿಗೆ ಮೀನಾ ಮೇಷ ! ಸಂಚಾರಕ್ಕೆ ತೊಂದರೆ. ಸಾರ್ವಜನಿಕ ಹಿತಾಶಕ್ತಿಗೆ ಧಕ್ಕೆ
ಅಧಿಕಾರಿಗಳ ನಾಮ್ ಕೆ ವಾಸ್ತೆ ಭೇಟಿ. ಹೋಟೆಲ್ ತೆರವಿಗೆ ಮೀನಾ ಮೇಷ ! ಸಂಚಾರಕ್ಕೆ ತೊಂದರೆ. ಸಾರ್ವಜನಿಕ ಹಿತಾಶಕ್ತಿಗೆ ಧಕ್ಕೆ ಕಾರಟಗಿ; ಶಾಲಾ ವಾಹನಗಳು ಇತರೆ ವಾಹನಗಳು…
Read More » -
ಕೊಪ್ಪಳ
ಒಳಮೀಸಲಾತಿ ಜಾರಿ: ಸಿಎಂಗೆ ಅಭಿನಂದನಾ ಸಮಾರಂಭ– ಗಾಳೆಪ್ಪ ಪೂಜಾರ್
ಕೊಪ್ಪಳ: ಜೀಬಿ ನ್ಯೂಸ್ ಕನ್ನಡ ಸುದ್ದಿಪರಿಶಿಷ್ಟ ಸಮುದಾಯದಲ್ಲಿನ ನೊಂದ ಜನರಿಗೆ ಒಳಮೀಸಲಾತಿ ಜಾರಿ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಶಕ್ತಿ ತುಂಬುವ ಕೆಲಸ…
Read More » -
ಜಿಲ್ಲಾ ಸುದ್ದಿಗಳು
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚೇರ್ ವಿತರಣೆ..!
ಕೊಪ್ಪಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿ ಕೊಪ್ಪಳ ನಗರ ವಲಯದ ಸರ್ದಾರಗಲ್ಲಿ ಕಾರ್ಯಕ್ಷೇತ್ರದ ಹುಲಿಗೆಮ್ಮ ದೇವಿ ತಂಡದ ಸದಸ್ಯರಾದ ರಾಧಾಬಾಯಿ…
Read More » -
ಕಾರಟಗಿ
ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನ್ಯಾಷನಲ್ ಪ್ರಾಥಮಿಕ ಮತ್ತು ಗ್ರೀನ್ ವ್ಯಾಲಿ ರೂರಲ್ ಪ್ರಾಡಶಾಲೆಯ ವಿದ್ಯಾರ್ಥಿಗಳ ಸಾಧನೆ
ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನ್ಯಾಷನಲ್ ಪ್ರಾಥಮಿಕ ಮತ್ತು ಗ್ರೀನ್ ವ್ಯಾಲಿ ರೂರಲ್ ಪ್ರಾಡಶಾಲೆಯ ವಿದ್ಯಾರ್ಥಿಗಳ ಸಾಧನೆ 2025-26ನೇ ಶೈಕ್ಷಣಿಕ ವರ್ಷದ ಕಾರಟಗಿ ಪ್ರೌಢಶಾಲಾ ವಲಯ ಮಟ್ಟದ…
Read More »