-
ಕಾರಟಗಿ
06 ದಶಕಗಳ ಕನಸು ನನಸಾದ ಶುಭ ಘಳಿಗೆ. ಬಡವರಿಗೆ ಹಕ್ಕು ಪತ್ರಗಳನ್ನು ವಿತರಿಸಿದ ತಹಸೀಲ್ದಾರರು
ಕಾರಟಗಿ ಡಿಸೆಂಬರ್ 23: ತಾಲೂಕಿನ ಬೂದಗುಂಪ ಗ್ರಾಮದ ಬಡ ಕೂಲಿ ಕಾರ್ಮಿಕರಿಗೆ ತಹಸೀಲ್ದಾರರು ಕಂದಾಯ ಇಲಾಖೆಯ ಆದೇಶದಂತೆ ಹಕ್ಕು ಪತ್ರಗಳನ್ನು ವಿತರಿಸಿದರು. ಗ್ರಾಮದ ಸರ್ವೇ ನಂ 134…
Read More » -
ಕೊಪ್ಪಳ
ಕೊಪ್ಪಳ ತಾಲೂಕಿನ ನಾಗೇಶನಹಳ್ಳಿಯಲ್ಲಿ ಸದ್ಗುರು ಶ್ರೀ ಫಕಿರೇಶ್ವರ ಸಾಂಸ್ಕೃತಿಕ ಉತ್ಸವ ಮತ್ತು “ಜೀವನ ಲೀಲಾಮೃತ” ಪುಸ್ತಕ ಲೋಕಾರ್ಪಣೆ ಯಶಸ್ವಿ
ಕೊಪ್ಪಳ ತಾಲೂಕು, ನಾಗೇಶನಹಳ್ಳಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಗುರು ಫಕಿರೇಶ್ವರ ಸಂಗೀತ ಕಲಾ ಸಾಂಸ್ಕೃತಿಕ ಮತ್ತು ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಾಗೇಶನಹಳ್ಳಿ ಗ್ರಾಮದಲ್ಲಿ…
Read More » -
ಅಪರಾಧ
ಮಗುವಿನ ಮೇಲೆ ಹಲ್ಲೆ ಘಟನೆ , ಹಾಸ್ಟೆಲ್ ಗೆ ಬೇಟಿ ನೀಡಿದ ಮಕ್ಕಳ ರಕ್ಷಣಾ ಘಟಕ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು
ಕಾರಟಗಿ : ಕಾರಟಗಿ ನಗರದಲ್ಲಿ ಶಾಲಾ ಅಪ್ರಾಪ್ತ ಬಾಲಕನೊಬ್ಬನಿಗೆ ಕಾರಟಗಿ ಪಟ್ಟಣದ ವ್ಯಕ್ತಿಯೋರ್ವ ಮನಸೋ ಇಚ್ಛೆ ಥಳಿಸಿ ಕಪಾಳಕ್ಕೆ ಹಿಗ್ಗಾಮುಗ್ಗ ಬಾರ್ ಮೂಡುವ ಹಾಗೆ ದೌರ್ಜನ್ಯ ಎಸಗಿದ…
Read More » -
ಕಾರಟಗಿ
ಕಾರಟಗಿಯಲ್ಲೊಂದು ಅಮಾನವೀಯ ಘಟನೆ ! ಮನಸೋ ಇಚ್ಛೆ ಥಳಿಸಿ ಅಪ್ರಾಪ್ತ ಮಗುವಿನ ಮೇಲೆ ದೌರ್ಜನ್ಯ
ಕಾರಟಗಿ : ಕಾರಟಗಿ ನಗರದಲ್ಲಿ ಶಾಲಾ ಅಪ್ರಾಪ್ತ ಬಾಲಕನೊಬ್ಬನಿಗೆ ವ್ಯಕ್ತಿಯೋರ್ವ ಮನಸೋ ಇಚ್ಛೆ ಥಳಿಸಿದ ಘಟನೆ ನಡೆದಿದೆ. ಕಳ್ಳತನದ ಆರೋಪ ಹೊರಿಸಿ ಬಾಲಕನನ್ನು ಕಪಾಳಕ್ಕೆ ಹಿಗ್ಗಾಮುಗ್ಗ ಥಲಿಸಿ…
Read More » -
ಕೊಪ್ಪಳ
ಡಿಸೇಂಬರ್ 12 ರಂದು ಕೊಪ್ಪಳದಲ್ಲಿ ರಾಜ್ಯ ಮಟ್ಟದ ಚೆಸ್ ಸ್ಪರ್ಧೆ..! ರಾಮಸ್ವರೂಪ
ಕೊಪ್ಪಳ : ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಡಿಸೇಂಬರ್ 12 ರಂದು ರಾಜ್ಯ ಮಟ್ಟದ ಚೆಸ್ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದ್ದು, ಆಸಕ್ತ ಚೆಸ್ ಸ್ಪರ್ಧಿಗಳು ಕೂಡಲೇ ಹೆಸರು ನೋಂದಾಯಿಸಿ…
Read More » -
Uncategorized
-
ಗಂಗಾವತಿ
ಸರ್ಕಾರಕ್ಕೆ ಆದಾಯ. ಅಂಜನಾದ್ರಿಗಿಲ್ಲ ಸೌಕರ್ಯ ! ವಿದ್ಯಾದಾಸ ಬಾಬಾರ ಪೂಜೆಗೆ ಅಡೆತಡೆ ಯಾಕೆ ?
ವಿಶೇಷ ವರದಿ ಸುಂದರರಾಜ್ BA ಕಾರಟಗಿ ಗಂಗಾವತಿ ; ಇತಿಹಾಸ ಪೌರಾಣಿಕ ಸ್ಥಳವಾದ ಆನೆಗುಂದಿ ಭಾಗದ ಹನುಮನ ಜನ್ಮ ಸ್ಥಾನವಾದ ಅಂಜನಾದ್ರಿಯಲ್ಲಿ ಭಕ್ತರ ಸಂಖ್ಯೆ ಏರಿಕೆಯಾಗುತ್ತಿದೆ, ಲಕ್ಷಾಂತರ…
Read More » -
Uncategorized
🔥ಬ್ರೇಕಿಂಗ್ ನ್ಯೂಸ್ ನ.1ರಿಂದ ಬ್ಯಾಂಕ್ಗಳ ನಾಮಿನಿ ನಿಯಮದಲ್ಲಿ ಬದಲಾವಣೆ
ನವದೆಹಲಿ: ನವೆಂಬರ್ 1ರಿಂದ ಬ್ಯಾಂಕ್ಗಳ ನಾಮಿನಿ ನಿಯಮದಲ್ಲಿ (Nomination rules) ಬದಲಾವಣೆ ಆಗಲಿದ್ದು, ಬ್ಯಾಂಕ್ ಅಕೌಂಟ್, ಲಾಕರ್ಗಳಿಗೆ 1ಕ್ಕಿಂತ ಹೆಚ್ಚು ನಾಮಿನಿಗಳನ್ನು ಮಾಡಬಹುದು ಎಂದು ಕೇಂದ್ರ ಹಣಕಾಸು…
Read More » -
ಕಾರಟಗಿ
ಕಾರಟಗಿ ತಹಸಿಲ್ ಕಚೇರಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ನವರ 247 ಜಯಂತೋತ್ಸವ ಚೆನ್ನಮ್ಮನವರು ಮಹಿಳಾ ಸಬಲೀಕರಣಕ್ಕೆ ಸ್ಪೂರ್ತಿ ಮತ್ತು ಪ್ರೇರಣೆಯಾಗಿದ್ದಾರೆ….. ತಹಸಿಲ್ದಾರ್ ಕುಮಾರಸ್ವಾಮಿ
ವರದಿ ಸುಂದರರಾಜ್ BA ಕಾರಟಗಿ ; ರಾಣಿ ಚೆನ್ನಮ್ಮ ನವರು ಬ್ರಿಟಿಷರ ವಿರುದ್ಧದ ಭಾರತ ಸ್ವತಂತ್ರ ಹೋರಾಟದಲ್ಲಿ ಅವರ ಧೈರ್ಯ ಸಾಹಸಗಳನ್ನು ತೋರುವ ಮೂಲಕ ಸ್ವತಂತ್ರ ಹೋರಾಟದಲ್ಲಿ…
Read More » -
Uncategorized
ಸಚಿವರ ಮಹತ್ವ ಯೋಜನೆಗೆ ಮಸಿ ಬಳಿಯುವ ಕೆಲಸ…..! ಇಂದಿರಾ ಕ್ಯಾಂಟೀನ್ ನಿರ್ವಹಣೆಯಲ್ಲಿ ಲೋಪ, ಕಳಪೆ ಆಹಾರ ಪೂರೈಕೆ
ವರದಿ ಸುಂದರರಾಜ್ BA ಕಾರಟಗಿ ಕಾರಟಗಿ ಅಕ್ಟೋಬರ್ 17,2025 ; ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಸಚಿವರಾದ ಶಿವರಾಜ್ ಎಸ್ ತಂಗಡಗಿ…
Read More »