-
ಕೊಪ್ಪಳ
ಪತ್ರಿಕಾ ದಿನಾಚರಣೆ ಪತ್ರಕರ್ತರಿಗೆ ವೃತ್ತಿಪರವಾದ ತರಬೇತಿ ಯಾಗಲಿ -ಹನುಮಂತ್ ಹಳ್ಳಿಕೇರಿ
ಕೊಪ್ಪಳ ಜೂನ್ 28, ರಾಜ್ಯ ಸಮಿತಿಯ ಸೂಚನೆಯಂತೆ ಪತ್ರಿಕಾ ದಿನಾಚರಣೆ ಕೇವಲ ಪತ್ರಿಕಾ ದಿನಾಚರಣೆ ಗೆ ಅಷ್ಟೇ ಸೀಮಿತವಾಗದೆ ಅದೊಂದು ವೃತ್ತಿಪರವಾದ ಮಾಹಿತಿ ಪೂರ್ಣ ತರಬೇತಿ ಕಾರ್ಯಗಾರದಂತೆ…
Read More » -
ಕಾರಟಗಿ
ಅಧಿಕಾರ ಸ್ವೀಕಾರ ಘಂಟೆಗಳ ಅವಧಿಯಲ್ಲಿ ಕೆಇಬಿ ಗೆ ನೋಟಿಸ್ ನೀಡಿದ ಪುರಸಭೆ ಮುಖ್ಯಾಧಿಕಾರಿ ಡಾಕ್ಟರ್ ಶ್ರೀ ಸಾಬಣ್ಣ ಕಟ್ಟೆಕಾರ್
ಕಾರಟಗಿ ಪುರಸಭೆಗೆ ನಯಾ ಚೀಫ್ ಆಫೀಸರ್,,ಅಧಿಕಾರ ಸ್ವೀಕಾರ ಬೆನ್ನಲ್ಲೇ ಕೆಇಬಿ ಗೆ ನೋಟಿಸ್ ನೀಡಿದ ಡಾಕ್ಟರ್ ಸಾಬಣ್ಣ ಕಟ್ಟೆಕಾರ್ ಕಾರಟಗಿ ; ಪಟ್ಟಣದ ಪುರಸಭೆಯ ಹಿಂದಿನ ಮುಖ್ಯಾಧಿಕಾರಿ…
Read More » -
ಕೊಪ್ಪಳ
ಆದರ್ಶ ದಂಪತಿಗಳ ಪುರಸ್ಕಾರಕ್ಕೆ ಗೋನಾಳ ದಂಪತಿಗಳು ಆಯ್ಕೆ.
ಕೊಪ್ಪಳ: 26. ಕರ್ನಾಟಕ ರಾಜ್ಯ ಸಮಾನ ಮಸ್ಕರ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಮತ್ತು ಸಮಾಜ ಸ್ಪಂದನ ಸೇವಾ ಒಕ್ಕೂಟ ಬೆಂಗಳೂರು. ಇವರ ಹಾಗೂ ಕೆ. ಎಂ.…
Read More » -
ಕೊಪ್ಪಳ
ಮಹಿಳೆಯರು ಪ್ರಗತಿ ಪೂರಕ ಚಟುವಟಿಕೆಯಿಂದ ಸದೃಡರಾಗಿ..! ಜಗದೀಶ,
ಕಿನ್ನಾಳ : ಮಹಿಳೆಯರು ಹೆಚ್ಚು ಕ್ರೀಯಾಶೀಲರಾಗಿದ್ದು ಸ್ವ- ಉದ್ಯೋಗ ಮತ್ತಿತರ ಆರ್ಥಿಕ ಪ್ರಗತಿಗೆ ಪೂರಕವಾದ ಚಟುವಟಿಕೆಗಳನ್ನು ಕೈಗೊಂಡು ತಮ್ಮ ಕುಟುಂಬವನ್ನು ಮಾದರಿಯಾಗಿ ರೂಪಿಸಿಕೊಳ್ಳುವಲ್ಲಿ ಪ್ರಮುಖರಾಗಿದ್ದಾರೆ ಎಂದು ಶ್ರೀ…
Read More » -
ಕಾರಟಗಿ
ಕೊಪ್ಪಳ ಇತಿಹಾಸದಲ್ಲಿ ಇದೇ ಮೊದಲು..ಕನಕದಾಸರ ಮೂರ್ತಿ ಭಗ್ನ ಮಾಡಿದ ದುಷ್ಕರ್ಮಿಗಳು. ತಂಬೂರಿ ಹೊತ್ತೊಯ್ದು ಮೂರ್ತಿ ವಿರೂಪಗೊಳಿಸಿ ಹಾಲುಮತ ದೇವರಿಗೆ ಅಪಮಾನ
ಕೊಪ್ಪಳ ಇತಿಹಾಸದಲ್ಲಿ ಇದೇ ಮೊದಲು..ಕನಕದಾಸರ ಮೂರ್ತಿ ಭಗ್ನ ಮಾಡಿದ ದುಷ್ಕರ್ಮಿಗಳು. ತಂಬೂರಿ ಹೊತ್ತೊಯ್ದು ಮೂರ್ತಿ ವಿರೂಪಗೊಳಿಸಿ ಹಾಲುಮತ ದೇವರಿಗೆ ಅಪಮಾನ ಕಾರಟಗಿ : ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲಿ…
Read More » -
ಕೊಪ್ಪಳ
ಅಕ್ರಮ ಮರಳು ಸಾಗಾಟ ತಡೆಯಿರಿ; ಕೊಪ್ಪಳ ಬಿಜೆಪಿಯಿಂದ ಡಿಸಿ ಮತ್ತು ಎಸ್ಪಿ ಗೆ ಮನವಿ
ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಹೇರಳವಾಗಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಹಾಕಿ ಎಂದು ಜಿಲ್ಲಾ ಬಿಜೆಪಿ ಘಟಕದ ನಿಯೋಗ ಮಂಗಳವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ…
Read More » -
ಕೊಪ್ಪಳ
ಅಕ್ರಮ ಮರಳುಗಾರಿಕೆಗೆ ಕಡಿವಾಣ ಬಿಳಲಿ.ಡಾ. ಬಸವರಾಜ ಕ್ಯಾವಟರ್ ಆಗ್ರಹ.
ಕೊಪ್ಪಳದ ಮರಳು ದಂಧೆಯ ಹಿಂದೆ ಯಾರ ಕೈವಾಡ ಇದೆ ಅಂತ ಅಧಿಕಾರಿಗಳಿಗೆ ಗೊತ್ತಿದ್ದರೂ ಕೂಡ ಅಧಿಕಾರಿಗಳು ಅಂತಹ ಅಕ್ರಮ ಮರಳು ತಂದೆಯನ್ನ ನಿಲ್ಲಿಸುತ್ತಿಲ್ಲ ಮತ್ತು ಸಂಬಂಧಪಟ್ಟವರ ಮೇಲೆ…
Read More » -
ಕೊಪ್ಪಳ
ಪ್ರತಿಮೆಗಳ ಅನಾವರಣದಿಂದ ಯುವಕರಿಗೆ ಸ್ಪೂರ್ತಿ ದೊರೆಯಲಿದೆ,,! ಗೃಹ ಸಚಿವ ಡಾ.ಜಿ.ಪರಮೇಶ್ವರ..
ಕೊಪ್ಪಳ /ಕುಕನೂರು : ದೇಶಕ್ಕಾಗಿ, ಸಮಾಜದ ಸ್ವಾಸ್ಥಕ್ಕಾಗಿ ಬದುಕಿದ ಮಹನೀಯರ, ಮಹಾನ್ ನಾಯಕರ ಆದರ್ಶಗಳು ನಮಗೆ ಪ್ರಸ್ತುತವಾಗಿದ್ದು ಅಂತವರ ಪ್ರತಿಮೆಗಳನ್ನು ಲೋಕಾರ್ಪಣೆ ಮಾಡಿದಾಗ ಇಂದಿನ ಯುವ ಪೀಳಿಗೆಗೆ…
Read More » -
ಕಾರಟಗಿ
ಕಾರಟಗಿ ಪ್ರತಿಷ್ಠಿತ ಕೇಂಬ್ರಿಡ್ಜ್ ಶಾಲೆಯ 600 ವಿದ್ಯಾರ್ಥಿಗಳಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ.! ಯೋಗ ಮನುಷ್ಯನ ದೇಹಕ್ಕೆ ರಕ್ಷಾ ಕವಚದಂತೆ ಕೆಲಸ ಮಾಡುತ್ತದೆ…..ಮಲ್ಲಿಕಾರ್ಜುನ ಬಿಚಗಲ್ ಕಾರ್ಯದರ್ಶಿಗಳು
ಕಾರಟಗಿ ಪ್ರತಿಷ್ಠಿತ ಕೇಂಬ್ರಿಡ್ಜ್ ಶಾಲೆಯ 600 ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿಯ ಋಣಾತ್ಮಕ ಆಲೋಚನೆಗಳು ಬರದಂತೆ ಯೋಗವು ಮನುಷ್ಯನ ದೇಹಕ್ಕೆ ರಕ್ಷಾ…
Read More » -
ಕಾರಟಗಿ
ನ್ಯಾಷನಲ್ ಪ್ರಾಥಮಿಕ ಹಾಗು ಗ್ರೀನ್ ವ್ಯಾಲಿ ರೂರಲ್ ಪ್ರೌಢಶಾಲೆಯಲ್ಲಿ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ.!ಯೋಗ ವಿದ್ಯಾರ್ಥಿಗಳ ಮನಸ್ಸಿನ ಏಕಾಗ್ರತೆ ಮತ್ತು ಸಾಧನೆಗೆ ಸಹಕಾರಿಯಾಗಿದೆ…..ಎಸ್ ಕಲ್ಲಪ್ಪ
ನ್ಯಾಷನಲ್ ಪ್ರಾಥಮಿಕ ಹಾಗು ಗ್ರೀನ್ ವ್ಯಾಲಿ ರೂರಲ್ ಪ್ರೌಢಶಾಲೆಯಲ್ಲಿ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ಯೋಗ ವಿದ್ಯಾರ್ಥಿಗಳ ಮನಸ್ಸಿನ ಏಕಾಗ್ರತೆ ಮತ್ತು ಸಾಧನೆಗೆ ಸಹಕಾರಿಯಾಗಿದೆ…..ಎಸ್ ಕಲ್ಲಪ್ಪ ಕಾರಟಗಿ…
Read More »