-
ಕಾರಟಗಿ
ಮೈಲಾಪುರ ಗುಡ್ಡದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ, ಅಧಿಕಾರಿಗಳ ದಾಳಿ, ಎದೆಗಾರಿಕೆ ತೋರಿದ ಮಹಿಳಾ ಅಧಿಕಾರಿ ಸಂಗಮ್ಮ
ಮೈಲಾಪುರ ಗುಡ್ಡದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ, ಅಧಿಕಾರಿಗಳ ದಾಳಿ, ಎದೆಗಾರಿಕೆ ತೋರಿದ ಮಹಿಳಾ ಅಧಿಕಾರಿ ಸಂಗಮ್ಮ ಕಾರಟಗಿ ಜನವರಿ 06,2026: ತಾಲೂಕಿನ ಮೈಲಾಪುರ ಗ್ರಾಮದ ಸರ್ವೇ ನಂಬರ್…
Read More » -
ರಾಜ್ಯ ಸುದ್ದಿ
ರಾಯಚೂರು ಭಾ.ಜಾ.ಪ.ಜಿಲ್ಲಾ ಘಟಕಕ್ಕೆ ಜಂಬಣ್ಣ ನೀಲಗಲ್ ಅವರಿಗೆ ಕಾರ್ಯದರ್ಶಿ ಪಟ್ಟ ಸ್ವಾಗತ: ಸಾಬಣ್ಣ ತಾಳದ ಸಲಿಕ್ಯಾಪುರ್
ರಾಯಚೂರು ಭಾ.ಜಾ.ಪ.ಜಿಲ್ಲಾ ಘಟಕಕ್ಕೆ ಜಂಬಣ್ಣ ನೀಲಗಲ್ ಅವರಿಗೆ ಕಾರ್ಯದರ್ಶಿ ಪಟ್ಟ ಸ್ವಾಗತ: ಸಾಬಣ್ಣ ತಾಳದ ಸಲಿಕ್ಯಾಪುರ್ ರಾಯಚೂರು : ಜಿಲ್ಲೆಯ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ…
Read More » -
ಕಾರಟಗಿ
ಚುನಾವಣೆ ಜರೂರು ಅಧಿಸೂಚನೆ. ಪುರಸಭೆ ಚುನಾಯಿತ ಮತದಾರರ ಪಟ್ಟಿಯಲ್ಲಿ ಲೋಪ ದೋಷಗಳಿದ್ದರೆ ಕೂಡಲೇ ತಿದ್ದುಪಡಿ ಮಾಡಿಸಿಕೊಳ್ಳಿ
ಚುನಾವಣೆ ಜರೂರು ಅಧಿಸೂಚನೆ. ಪುರಸಭೆ ಚುನಾಯಿತ ಮತದಾರರ ಪಟ್ಟಿಯಲ್ಲಿ ಲೋಪ ದೋಷಗಳಿದ್ದರೆ ಕೂಡಲೇ ತಿದ್ದುಪಡಿ ಮಾಡಿಸಿಕೊಳ್ಳಿ.. ಸಾಬಣ್ಣ ಕಟ್ಟಿಕಾರ್ ಮುಖ್ಯಾಧಿಕಾರಿಗಳು ಕಾರಟಗಿ : ಕರ್ನಾಟಕ ಗ್ರಾಮ ಸ್ವರಾಜ್…
Read More » -
ಕಾರಟಗಿ
ಎಡದಂಡೆ ಉಪ ಕಾಲುವೆಯಲ್ಲಿ ಮೊಸಳೆ ಪ್ರತ್ಯಕ್ಷ ! ಸಾರ್ವಜನಿಕರು ಜಾಗೃತಿ ವಹಿಸಿರಿ
ಕಾಲುವೆಯಲ್ಲಿ ಮೊಸಳೆ ಪ್ರತ್ಯಕ್ಷ , ಸೆರೆ ಹಿಡಿಯಲು ಮುಂದುವರೆದ ಕಾರ್ಯಾಚರಣೆ, ಸಾರ್ವಜನಿಕರು ಕಾಲುವೆಯಲ್ಲಿ ಇಳಿಯದಂತೆ ಜಾಗೃತಿ ಕಾರಟಗಿ : ತಾಲೂಕಿನ ಬೇವಿನಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಣ್ಣ…
Read More » -
ಕಾರಟಗಿ
ಕಾರಟಗಿ ಪ್ರತಿಷ್ಠಿತ ನ್ಯಾಷನಲ್ ಶಾಲೆಯಲ್ಲಿ ರೈತ ದಿನಾಚರಣೆ ಅನ್ನ ನೀಡುವ ರೈತ, ಗಡಿಯಲ್ಲಿನ ಸೈನಿಕ ಇಬ್ಬರೂ ದೇಶಕ್ಕೆ ಭದ್ರ ಬುನಾದಿ….. ಕೆ. ವೆಂಕಟರಾವ್
ಕಾರಟಗಿ ಡಿಸೆಂಬರ್ 25: ಪಟ್ಟಣದ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ರೈತರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಿವನಹಳ್ಳಿಯ ಸೊಗಡು ಹೆಸರಿನಲ್ಲಿ ರೈತ ದಿನಾಚರಣೆಯ ಕಾರ್ಯಕ್ರಮವನ್ನು ಶಾಲೆಯ…
Read More » -
ಕಾರಟಗಿ
06 ದಶಕಗಳ ಕನಸು ನನಸಾದ ಶುಭ ಘಳಿಗೆ. ಬಡವರಿಗೆ ಹಕ್ಕು ಪತ್ರಗಳನ್ನು ವಿತರಿಸಿದ ತಹಸೀಲ್ದಾರರು
ಕಾರಟಗಿ ಡಿಸೆಂಬರ್ 23: ತಾಲೂಕಿನ ಬೂದಗುಂಪ ಗ್ರಾಮದ ಬಡ ಕೂಲಿ ಕಾರ್ಮಿಕರಿಗೆ ತಹಸೀಲ್ದಾರರು ಕಂದಾಯ ಇಲಾಖೆಯ ಆದೇಶದಂತೆ ಹಕ್ಕು ಪತ್ರಗಳನ್ನು ವಿತರಿಸಿದರು. ಗ್ರಾಮದ ಸರ್ವೇ ನಂ 134…
Read More » -
ಕೊಪ್ಪಳ
ಕೊಪ್ಪಳ ತಾಲೂಕಿನ ನಾಗೇಶನಹಳ್ಳಿಯಲ್ಲಿ ಸದ್ಗುರು ಶ್ರೀ ಫಕಿರೇಶ್ವರ ಸಾಂಸ್ಕೃತಿಕ ಉತ್ಸವ ಮತ್ತು “ಜೀವನ ಲೀಲಾಮೃತ” ಪುಸ್ತಕ ಲೋಕಾರ್ಪಣೆ ಯಶಸ್ವಿ
ಕೊಪ್ಪಳ ತಾಲೂಕು, ನಾಗೇಶನಹಳ್ಳಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಗುರು ಫಕಿರೇಶ್ವರ ಸಂಗೀತ ಕಲಾ ಸಾಂಸ್ಕೃತಿಕ ಮತ್ತು ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಾಗೇಶನಹಳ್ಳಿ ಗ್ರಾಮದಲ್ಲಿ…
Read More » -
ಅಪರಾಧ
ಮಗುವಿನ ಮೇಲೆ ಹಲ್ಲೆ ಘಟನೆ , ಹಾಸ್ಟೆಲ್ ಗೆ ಬೇಟಿ ನೀಡಿದ ಮಕ್ಕಳ ರಕ್ಷಣಾ ಘಟಕ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು
ಕಾರಟಗಿ : ಕಾರಟಗಿ ನಗರದಲ್ಲಿ ಶಾಲಾ ಅಪ್ರಾಪ್ತ ಬಾಲಕನೊಬ್ಬನಿಗೆ ಕಾರಟಗಿ ಪಟ್ಟಣದ ವ್ಯಕ್ತಿಯೋರ್ವ ಮನಸೋ ಇಚ್ಛೆ ಥಳಿಸಿ ಕಪಾಳಕ್ಕೆ ಹಿಗ್ಗಾಮುಗ್ಗ ಬಾರ್ ಮೂಡುವ ಹಾಗೆ ದೌರ್ಜನ್ಯ ಎಸಗಿದ…
Read More » -
ಕಾರಟಗಿ
ಕಾರಟಗಿಯಲ್ಲೊಂದು ಅಮಾನವೀಯ ಘಟನೆ ! ಮನಸೋ ಇಚ್ಛೆ ಥಳಿಸಿ ಅಪ್ರಾಪ್ತ ಮಗುವಿನ ಮೇಲೆ ದೌರ್ಜನ್ಯ
ಕಾರಟಗಿ : ಕಾರಟಗಿ ನಗರದಲ್ಲಿ ಶಾಲಾ ಅಪ್ರಾಪ್ತ ಬಾಲಕನೊಬ್ಬನಿಗೆ ವ್ಯಕ್ತಿಯೋರ್ವ ಮನಸೋ ಇಚ್ಛೆ ಥಳಿಸಿದ ಘಟನೆ ನಡೆದಿದೆ. ಕಳ್ಳತನದ ಆರೋಪ ಹೊರಿಸಿ ಬಾಲಕನನ್ನು ಕಪಾಳಕ್ಕೆ ಹಿಗ್ಗಾಮುಗ್ಗ ಥಲಿಸಿ…
Read More » -
ಕೊಪ್ಪಳ
ಡಿಸೇಂಬರ್ 12 ರಂದು ಕೊಪ್ಪಳದಲ್ಲಿ ರಾಜ್ಯ ಮಟ್ಟದ ಚೆಸ್ ಸ್ಪರ್ಧೆ..! ರಾಮಸ್ವರೂಪ
ಕೊಪ್ಪಳ : ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಡಿಸೇಂಬರ್ 12 ರಂದು ರಾಜ್ಯ ಮಟ್ಟದ ಚೆಸ್ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದ್ದು, ಆಸಕ್ತ ಚೆಸ್ ಸ್ಪರ್ಧಿಗಳು ಕೂಡಲೇ ಹೆಸರು ನೋಂದಾಯಿಸಿ…
Read More »