-
ಕೊಪ್ಪಳ
ಕೊಪ್ಪಳ ತಾಲೂಕಿನ ನಾಗೇಶನಹಳ್ಳಿಯಲ್ಲಿ ಸದ್ಗುರು ಶ್ರೀ ಫಕಿರೇಶ್ವರ ಸಾಂಸ್ಕೃತಿಕ ಉತ್ಸವ ಮತ್ತು “ಜೀವನ ಲೀಲಾಮೃತ” ಪುಸ್ತಕ ಲೋಕಾರ್ಪಣೆ ಯಶಸ್ವಿ
ಕೊಪ್ಪಳ ತಾಲೂಕು, ನಾಗೇಶನಹಳ್ಳಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಗುರು ಫಕಿರೇಶ್ವರ ಸಂಗೀತ ಕಲಾ ಸಾಂಸ್ಕೃತಿಕ ಮತ್ತು ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಾಗೇಶನಹಳ್ಳಿ ಗ್ರಾಮದಲ್ಲಿ…
Read More » -
ಅಪರಾಧ
ಮಗುವಿನ ಮೇಲೆ ಹಲ್ಲೆ ಘಟನೆ , ಹಾಸ್ಟೆಲ್ ಗೆ ಬೇಟಿ ನೀಡಿದ ಮಕ್ಕಳ ರಕ್ಷಣಾ ಘಟಕ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು
ಕಾರಟಗಿ : ಕಾರಟಗಿ ನಗರದಲ್ಲಿ ಶಾಲಾ ಅಪ್ರಾಪ್ತ ಬಾಲಕನೊಬ್ಬನಿಗೆ ಕಾರಟಗಿ ಪಟ್ಟಣದ ವ್ಯಕ್ತಿಯೋರ್ವ ಮನಸೋ ಇಚ್ಛೆ ಥಳಿಸಿ ಕಪಾಳಕ್ಕೆ ಹಿಗ್ಗಾಮುಗ್ಗ ಬಾರ್ ಮೂಡುವ ಹಾಗೆ ದೌರ್ಜನ್ಯ ಎಸಗಿದ…
Read More » -
ಕಾರಟಗಿ
ಕಾರಟಗಿಯಲ್ಲೊಂದು ಅಮಾನವೀಯ ಘಟನೆ ! ಮನಸೋ ಇಚ್ಛೆ ಥಳಿಸಿ ಅಪ್ರಾಪ್ತ ಮಗುವಿನ ಮೇಲೆ ದೌರ್ಜನ್ಯ
ಕಾರಟಗಿ : ಕಾರಟಗಿ ನಗರದಲ್ಲಿ ಶಾಲಾ ಅಪ್ರಾಪ್ತ ಬಾಲಕನೊಬ್ಬನಿಗೆ ವ್ಯಕ್ತಿಯೋರ್ವ ಮನಸೋ ಇಚ್ಛೆ ಥಳಿಸಿದ ಘಟನೆ ನಡೆದಿದೆ. ಕಳ್ಳತನದ ಆರೋಪ ಹೊರಿಸಿ ಬಾಲಕನನ್ನು ಕಪಾಳಕ್ಕೆ ಹಿಗ್ಗಾಮುಗ್ಗ ಥಲಿಸಿ…
Read More » -
ಕೊಪ್ಪಳ
ಡಿಸೇಂಬರ್ 12 ರಂದು ಕೊಪ್ಪಳದಲ್ಲಿ ರಾಜ್ಯ ಮಟ್ಟದ ಚೆಸ್ ಸ್ಪರ್ಧೆ..! ರಾಮಸ್ವರೂಪ
ಕೊಪ್ಪಳ : ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಡಿಸೇಂಬರ್ 12 ರಂದು ರಾಜ್ಯ ಮಟ್ಟದ ಚೆಸ್ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದ್ದು, ಆಸಕ್ತ ಚೆಸ್ ಸ್ಪರ್ಧಿಗಳು ಕೂಡಲೇ ಹೆಸರು ನೋಂದಾಯಿಸಿ…
Read More » -
Uncategorized
-
ಗಂಗಾವತಿ
ಸರ್ಕಾರಕ್ಕೆ ಆದಾಯ. ಅಂಜನಾದ್ರಿಗಿಲ್ಲ ಸೌಕರ್ಯ ! ವಿದ್ಯಾದಾಸ ಬಾಬಾರ ಪೂಜೆಗೆ ಅಡೆತಡೆ ಯಾಕೆ ?
ವಿಶೇಷ ವರದಿ ಸುಂದರರಾಜ್ BA ಕಾರಟಗಿ ಗಂಗಾವತಿ ; ಇತಿಹಾಸ ಪೌರಾಣಿಕ ಸ್ಥಳವಾದ ಆನೆಗುಂದಿ ಭಾಗದ ಹನುಮನ ಜನ್ಮ ಸ್ಥಾನವಾದ ಅಂಜನಾದ್ರಿಯಲ್ಲಿ ಭಕ್ತರ ಸಂಖ್ಯೆ ಏರಿಕೆಯಾಗುತ್ತಿದೆ, ಲಕ್ಷಾಂತರ…
Read More » -
Uncategorized
🔥ಬ್ರೇಕಿಂಗ್ ನ್ಯೂಸ್ ನ.1ರಿಂದ ಬ್ಯಾಂಕ್ಗಳ ನಾಮಿನಿ ನಿಯಮದಲ್ಲಿ ಬದಲಾವಣೆ
ನವದೆಹಲಿ: ನವೆಂಬರ್ 1ರಿಂದ ಬ್ಯಾಂಕ್ಗಳ ನಾಮಿನಿ ನಿಯಮದಲ್ಲಿ (Nomination rules) ಬದಲಾವಣೆ ಆಗಲಿದ್ದು, ಬ್ಯಾಂಕ್ ಅಕೌಂಟ್, ಲಾಕರ್ಗಳಿಗೆ 1ಕ್ಕಿಂತ ಹೆಚ್ಚು ನಾಮಿನಿಗಳನ್ನು ಮಾಡಬಹುದು ಎಂದು ಕೇಂದ್ರ ಹಣಕಾಸು…
Read More » -
ಕಾರಟಗಿ
ಕಾರಟಗಿ ತಹಸಿಲ್ ಕಚೇರಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ನವರ 247 ಜಯಂತೋತ್ಸವ ಚೆನ್ನಮ್ಮನವರು ಮಹಿಳಾ ಸಬಲೀಕರಣಕ್ಕೆ ಸ್ಪೂರ್ತಿ ಮತ್ತು ಪ್ರೇರಣೆಯಾಗಿದ್ದಾರೆ….. ತಹಸಿಲ್ದಾರ್ ಕುಮಾರಸ್ವಾಮಿ
ವರದಿ ಸುಂದರರಾಜ್ BA ಕಾರಟಗಿ ; ರಾಣಿ ಚೆನ್ನಮ್ಮ ನವರು ಬ್ರಿಟಿಷರ ವಿರುದ್ಧದ ಭಾರತ ಸ್ವತಂತ್ರ ಹೋರಾಟದಲ್ಲಿ ಅವರ ಧೈರ್ಯ ಸಾಹಸಗಳನ್ನು ತೋರುವ ಮೂಲಕ ಸ್ವತಂತ್ರ ಹೋರಾಟದಲ್ಲಿ…
Read More » -
Uncategorized
ಸಚಿವರ ಮಹತ್ವ ಯೋಜನೆಗೆ ಮಸಿ ಬಳಿಯುವ ಕೆಲಸ…..! ಇಂದಿರಾ ಕ್ಯಾಂಟೀನ್ ನಿರ್ವಹಣೆಯಲ್ಲಿ ಲೋಪ, ಕಳಪೆ ಆಹಾರ ಪೂರೈಕೆ
ವರದಿ ಸುಂದರರಾಜ್ BA ಕಾರಟಗಿ ಕಾರಟಗಿ ಅಕ್ಟೋಬರ್ 17,2025 ; ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಸಚಿವರಾದ ಶಿವರಾಜ್ ಎಸ್ ತಂಗಡಗಿ…
Read More » -
ಗಂಗಾವತಿ
ಗಂಗಾವತಿ ಬಿಜೆಪಿ ನಗರ ಯುವ ಮೋರ್ಚ ಮಾಜಿ ಅಧ್ಯಕ್ಷನ ಭೀಕರ ಕೊಲೆ
ಗಂಗಾವತಿ. ನಗರದ ಬಿಜೆಪಿ ಯುವ ಮೊರ್ಚಾ ನಗರ ಮಾಜಿ ಅಧ್ಯಕ್ಷ ಕೆ. ವೆಂಕಟೇಶ ಎಂಬ ಯುವಕನನ್ನು ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಕಳೆದ ದಿನ…
Read More »