ಇಂದು ಸಸ್ಪೆನ್ಸ್, ಮಾಸ್ ಸಿನಿಮಾ ಅಂಜನಾದ್ರಿ ಮುಹೂರ್ತ— ನಿರ್ದೇಶಕ ರಾಜ್ ಚುರ್ಚಿಹಾಳ— ಒಂದು ಕೋಟಿ ನಿರ್ಮಾಣದಲ್ಲಿ ಸಿನಿಮಾ ತಯಾರಿಕೊಪ್ಪಳ:ಸಸ್ಪೆನ್ಸ್, ಪ್ರೀತಿ, ಕಥಾಹಂದರ ಒಳಗೊಂಡಿರುವ ಸ್ಪಿರಿಚುಯಲ್ ಮಾಸ್ ಸಿನಿಮಾ…
ಇಂದು ಸಸ್ಪೆನ್ಸ್, ಮಾಸ್ ಸಿನಿಮಾ ಅಂಜನಾದ್ರಿ ಮುಹೂರ್ತ— ನಿರ್ದೇಶಕ ರಾಜ್ ಚುರ್ಚಿಹಾಳ— ಒಂದು ಕೋಟಿ ನಿರ್ಮಾಣದಲ್ಲಿ ಸಿನಿಮಾ ತಯಾರಿಕೊಪ್ಪಳ:ಸಸ್ಪೆನ್ಸ್, ಪ್ರೀತಿ, ಕಥಾಹಂದರ ಒಳಗೊಂಡಿರುವ ಸ್ಪಿರಿಚುಯಲ್ ಮಾಸ್ ಸಿನಿಮಾ ಇದೇ ಜು.9ಕ್ಕೆ ತಾಲೂಕಿನ ನೀರಲಗಿ ಗ್ರಾಮದ ಶ್ರೀ ಅನ್ನದಾನೇಶ್ವರ ಮಠದಲ್ಲಿ ಗಣ್ಯರಿಂದ ಸಿನಿಮಾ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಚಿತ್ರಕ್ಕೆ ಚಾಲನೆ ದೊರೆಯಲಿದೆ ಎಂದು ನಿರ್ದೇಶಕ ರಾಜ್ ಚುರ್ಚಿಹಾಳ…
ಗಂಗಾವತಿ (ಕೊಪ್ಪಳ): ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವೆಂಕಟಗಿರಿ ಹಾಗೂ ಇರಕಲ್ ಗಡಾ ಹೋಬಳಿಗೆ ಮಂಜೂರಾಗಿದ್ದ ತಲಾ 30 ಹಾಸಿಗೆಗಳ ಎರಡು ಸಮುದಾಯ ಆಸ್ಪತ್ರೆಗಳನ್ನು ಸಚಿವ ಶಿವರಾಜ ತಂಗಡಗಿ ರದ್ದು ಮಾಡಿಸಿದ್ದಾರೆ. ಇದು ಸಚಿವ `ತಂಗಡಗಿ ಅಭಿವೃದ್ಧಿ ಮಾದರಿ’ ಎಂದು ಶಾಸಕ ಗಾಲಿ ಜನಾರ್ದನ್ ರೆಡ್ಡಿ ಅವರು ವಾಗ್ದಾಳಿ ನಡೆಸಿದರು. ನನ್ನ ಕ್ಷೇತ್ರದಲ್ಲಿ ಬರುವ ವೆಂಕಟಗಿರಿ ಹಾಗೂ…
*ಗಂಗಾವತಿ* : ನರೇಗಾ ಎಲ್ಲ ನೌಕರರಿಗೆ ಸೇವಾ ಭದ್ರತೆ, ಆರೋಗ್ಯ ವಿಮೆ ಹಾಗೂ ಬಾಕಿ 6 ತಿಂಗಳ ವೇತನ ಪಾವತಿಸುವಂತೆ ಒತ್ತಾಯಿಸಿ ಶಾಸಕ ಜನಾರ್ಧನ ರೆಡ್ಡಿ ಅವರಿಗೆ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ, ಬೇರ್ ಫೂಟ್ ಟೆಕ್ನಿಷಿಯನ್ ಸಂಘ ಮತ್ತು ಗ್ರಾಮಾಭಿವೃದ್ಧಿ ಕ್ಷೇಮಾಭಿವೃದ್ಧಿ ಸಂಘದಿಂದ ಜಂಟಿಯಾಗಿ ಸೋಮವಾರ ಮನವಿ ಸಲ್ಲಿಸಲಾಯಿತು. ನರೇಗಾ ನೌಕರರ ಕ್ಷೇಮಾಭಿವೃದ್ಧಿ…
ಇಂದು ಗಂಗಾವತಿ ತಾಲೂಕು ಪಂಚಾಯತ್ನ ಮಂಥನ ಸಭಾಂಗಣದಲ್ಲಿ ದ್ವಿತೀಯ ತ್ರೈಮಾಸಿಕ ಕೆ.ಡಿ.ಪಿ (ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ) ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಪ್ರಗತಿಯನ್ನು ಸಮಗ್ರವಾಗಿ ಪರಿಶೀಲಿಸಲಾಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ತ್ರೈಮಾಸಿಕ ಪ್ರಗತಿ ವರದಿಗಳನ್ನು ಸಲ್ಲಿಸಿದರು. ಗಂಗಾವತಿ ನಗರದಲ್ಲಿನ ರಸ್ತೆಗಳನ್ನು ಸುಮಾರು 12.5 ಕೋಟಿ…
ಗಂಗಾವತಿ : ತಾಲೂಕಿನ ದೊಡ್ಡಗ್ರಾಮವಾದ ವಡ್ಡರಹಟ್ಟಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವಂತೆ ಒತ್ತಾಯಿಸಿ ನಗರದಲ್ಲಿ ಶಾಸಕ ಜನಾರ್ಧನ ರೆಡ್ಡಿ ಅವರಿಗೆ ವಡ್ಡರಹಟ್ಟಿ ನಾಗರಿಕ ಸಮಿತಿ ಅವರು ಸೋಮವಾರ ಮನವಿ ಸಲ್ಲಿಸಿದರು. ಸಂಚಾಲಕರಾದ ಶಿವರಾಜ ಡಂಬರ್ ಅವರು ಮಾತನಾಡಿ, ವಡ್ಡರಹಟ್ಟಿಯಲ್ಲಿ 12 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದು, ಬಡವರು, ರೈತಾಪಿ ವರ್ಗ, ಕೂಲಿಕಾರರ ಕುಟುಂಬಗಳು…
ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕ ಗಡಿ ಸೋಮನಾಳದಲ್ಲಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಗ್ರಾಮ ಘಟಕ ಉದ್ಘಾಟನೆ ರೈತರ ಪರ ಧ್ವನಿ ಎತ್ತುವ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘಟನೆಗೆ ಪ್ರೇರಣೆಗೊಂಡು ಸಂಘ ಸೇರಿದ್ದು ರೈತರ ಸದಾ ರೈತರ ಪರ ಧ್ವನಿಯಾಗುತ್ತೇವೆ……ಶ್ರೀಮತಿ ಸಂಗಮ್ಮ ಅಂಬರೇಶ್ ನೂತನ ಗ್ರಾಮ ಘಟಕ ಅಧ್ಯಕ್ಷರು ವಿಜಯಪುರ…
ಜಿಬಿ ನ್ಯೂಸ್ ಕನ್ನಡ ಸುದ್ದಿ ಕೊಪ್ಪಳ. ಕೊಪ್ಪಳ : ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಕರೆ ಹಿನ್ನೆಲೆ ನಗರದಲ್ಲಿ ಶುಕ್ರವಾರದ ವಿಶೇಷ ಪ್ರಾರ್ಥನೆ ಬಳಿಕ ಮಸೀದಿಗಳ ಮುಂದೆ ಮಾನವ ಸರಪಳಿ ಮಾಡಿ ಮೌನ ಪ್ರತಿಭಟನೆ ವ್ಯಕ್ತಪಡಿಸಿದರು. ಕುಷ್ಟಗಿ ರಸ್ತೆಯಲ್ಲಿರುವ ಖೂಬಾ ಮಸೀದಿಯ ಮುಂದೆ ಮಾನವ ಸರಪಳಿ ಮಾಡಿ ಮೌನ ಪ್ರತಿಭಟನೆ…
ಹೊಸಪೇಟೆ : ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್ ವತಿಯಿಂದ ವಿಜಯನಗರ (ಹೊಸಪೇಟೆಯ) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ. ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿ ಅವರಿಗೆ ವಕ್ಫ್ ಕಾಯಿದೆ 1995 ರ ಇತ್ತಿಚೆಗೆ ಅಂಗಿಕರಿಸಲಾದ ತಿದ್ದುಪಡಿಗಳನ್ನು ಹಿಂಪಡೆಯಲು ಮನವಿ ಸಲ್ಲಿಸಿದ ನಂತರ ಮೊಹಮ್ಮದ್ ಅಜೀಜ್ ಮುಲ್ಲಾ, ಜಮಾಅತ್ ಇಸ್ಲಾಮಿ ಹಿಂದ್ ಅಧ್ಯಕ್ಷ ಮಾತನಾಡಿ, ಇತ್ತೀಚೆಗೆ 1995ರ ಕಾಯ್ದೆಗೆ ಅಂಗೀಕರಿಸಲಾದ ತಿದ್ದುಪಡಿಗಳು ತಾರತಮ್ಯದಿಂದ…
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ತಂತ್ರಜ್ಞಾನಗಳು ಜನಜೀವನದ ಅನಿವಾರ್ಯ ಅಂಗಗಳಾಗಿ ಮಾರ್ಪಟ್ಟಿವೆ. ಬ್ಯಾಂಕಿಂಗ್, ಖರೀದಿ, ಹಣ ವರ್ಗಾವಣೆ, ಸಾಮಾಜಿಕ ಸಂಪರ್ಕ, ಉದ್ಯೋಗ ಹಂಗೆ ಹಲವಾರು ಕೆಲಸಗಳು ಈಗ ಸ್ಮಾರ್ಟ್ಫೋನ್ ಅಥವಾ ಕಂಪ್ಯೂಟರ್ ಮೂಲಕ ಸುಲಭವಾಗಿ ಆಗುತ್ತಿವೆ. ಆದರೆ, ಈ ಡಿಜಿಟಲೀಕರಣದೊಂದಿಗೆ ನಮ್ಮೊಡನೆ ಬಂದಿದೆ ಒಂದು ಭೀಕರ ನಿಖರ ಅಪಾಯ – ಸೈಬರ್ ಫ್ರಾಡ್ (Cyber Fraud).…
ಜೀಬಿ ನ್ಯೂಸ್ ಕನ್ನಡ ಸುದ್ದಿ ಕೊಪ್ಪಳ.ಗಂಗಾವತಿ : ಜಂಟಿ ಆಯುಕ್ತರು ಗುಲಬರ್ಗಾ ಇವರ ಆದೇಶದ ಮೆರೆಗೆ ಅಕ್ರಮ ಮರಳು ಸಾಗಾಣಿಕೆ ಮಾಡುವ ಟಿಪ್ಪರ್ ಗಳ ಮೇಲೆ ಹಾಗೂ ವಾಹನ ತೆರಿಗೆ ರೋಡ್ ಟ್ಯಾಕ್ಸ್ ಕಟ್ಟಲಾರದ ವಾಹನಗಳ ವಿರುದ್ಧ ಸೂಕ್ತ ಕ್ರಮವನ್ನು ತೇಗದುಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಲು ಸಾರಿಗೆ ಇಲಾಖೆಯ ಮೊಟರ್ ವಾಹನ ಹಾಗೂ ವಾಹನಗಳ ಪರಿಶೀಲನೆಗಾಗಿ ಮೊಟರ್…
ಇಂದು ಸಸ್ಪೆನ್ಸ್, ಮಾಸ್ ಸಿನಿಮಾ ಅಂಜನಾದ್ರಿ ಮುಹೂರ್ತ— ನಿರ್ದೇಶಕ ರಾಜ್ ಚುರ್ಚಿಹಾಳ— ಒಂದು ಕೋಟಿ ನಿರ್ಮಾಣದಲ್ಲಿ ಸಿನಿಮಾ ತಯಾರಿಕೊಪ್ಪಳ:ಸಸ್ಪೆನ್ಸ್, ಪ್ರೀತಿ, ಕಥಾಹಂದರ ಒಳಗೊಂಡಿರುವ ಸ್ಪಿರಿಚುಯಲ್ ಮಾಸ್ ಸಿನಿಮಾ…
ಗಂಗಾವತಿ (ಕೊಪ್ಪಳ): ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವೆಂಕಟಗಿರಿ ಹಾಗೂ ಇರಕಲ್ ಗಡಾ ಹೋಬಳಿಗೆ ಮಂಜೂರಾಗಿದ್ದ ತಲಾ 30 ಹಾಸಿಗೆಗಳ ಎರಡು ಸಮುದಾಯ ಆಸ್ಪತ್ರೆಗಳನ್ನು ಸಚಿವ ಶಿವರಾಜ ತಂಗಡಗಿ…
ಇಂದು ಗಂಗಾವತಿ ತಾಲೂಕು ಪಂಚಾಯತ್ನ ಮಂಥನ ಸಭಾಂಗಣದಲ್ಲಿ ದ್ವಿತೀಯ ತ್ರೈಮಾಸಿಕ ಕೆ.ಡಿ.ಪಿ (ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ) ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ…
ಗಂಗಾವತಿ : ತಾಲೂಕಿನ ದೊಡ್ಡಗ್ರಾಮವಾದ ವಡ್ಡರಹಟ್ಟಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವಂತೆ ಒತ್ತಾಯಿಸಿ ನಗರದಲ್ಲಿ ಶಾಸಕ ಜನಾರ್ಧನ ರೆಡ್ಡಿ ಅವರಿಗೆ ವಡ್ಡರಹಟ್ಟಿ ನಾಗರಿಕ ಸಮಿತಿ…