Blog
ಮೋದಿ ಬ್ರಿಗೆಡ್ ನಿಂದ ಜ.22 ಅಂಜನಾದ್ರಿಯಲ್ಲಿ ವಿಶೇಷ ಕಾರ್ಯಕ್ರಮ

ಗಂಗಾವತಿ.
ಜ.22 ರಂದು ಅಯೋಧ್ಯೆಯಲ್ಲು ಶ್ರೀರಾಮ ಮಂದಿರ ಉದ್ಘಾಟನೆ ನಿಮಿತ್ಯ ತಾಲೂಕಿನ ಅಂಜನಾದ್ರಿಯಲ್ಲಿ ಮೋದಿ ಬ್ರಗೆಡ್ ನಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮ ಅವ್ಹಾನ ಬಿಡುಗಡೆ ಮಾಡಿದ್ದು ಬ್ರಿಗೇಡ್ ಜಿಲ್ಲಾ ಸಂಚಾಲಕ ಮದನಕುಮಾರ ಈ ಮಾಹಿತಿ ಹಂಚಿಕೊಂಡಿದ್ದಾರೆ. ಜನವರಿ 22 ರಂದುಬೆಟ್ಟದಲ್ಲಿ ಮೆಟ್ಟಿಲು ದೀಪೋತ್ಸವ, ಕುಂಕುಮಾರ್ಚನೆ ಮತ್ತು ಸಾಮೂಹಿಕ ಹನುಮಾನ್ ಚಾಲೀ ಪಠಣ ನಡೆಯಲಿದೆ. ಜ.21 ಮತ್ತು 22 ಎರಡು ದಿನ ನಡೆಯುವ ಈ ವಿಶೇಷ ಕಾರ್ಯಕ್ರಮದಲ್ಲು ಸರ್ವ ಹನುಮ ಭಕ್ತರು ಪಾಲ್ಗೊಳ್ಳುವಂತೆ ಮೋದಿ ಬ್ರಿಗೇಡ್ ಪದಾಧಿಕಾರಿಗಳು ಕರೆ ನಿಡಿದ್ದಾರೆ.