Breaking
Tue. Apr 16th, 2024

ಕಾರ್ಯಕರ್ತರೇ ಬಿಜೆಪಿಯ ಶಕ್ತಿ- ಕ್ಯಾವಟರ್

ಸಿರುಗುಪ್ಪ: ಕಾರ್ಯಕರ್ತರೇ ನಮ್ಮ ಪಕ್ಷದ ಶಕ್ತಿ. ಸಧೃಡ ರಾಷ್ಟ್ರ ನಿರ್ಮಾಣಕ್ಕಾಗಿ ಅರ್ಪಿಸಿಕೊಂಡಿರುವ ಅಸಂಖ್ಯಾತ ಕಾರ್ಯಕರ್ತರ ಕಾರ್ಯದಿಂದ ಈ ಬಾರಿ ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಅರಳಲಿದೆ…

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಸಿದ್ದೇಶ ಪೂಜಾರ

ಬಿಜೆಪಿ ಪಕ್ಷದ ಎಸ್ ಸಿ ಮೊರ್ಚಾದ ಜಿಲ್ಲಾಧ್ಯಕ್ಷ ಕಾಂಗ್ರೆಸ್ ಸೇರ್ಪಡೆ ಅಕ್ಷರಕ್ರಾಂತಿ ನ್ಯೂಸ್ ಕೊಪ್ಪಳ,: ಬಿಜೆಪಿ ಪಕ್ಷದ ಎಸ್ ಸಿ ಮೊರ್ಚಾದ ಜಿಲ್ಲಾಧ್ಯಕ್ಷರಾದ ಸಿದ್ದೇಶ…

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಸಂಸದ ಸಂಗಣ್ಣ ಕರಡಿಯವರ ಕಟ್ಟಾ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆ ಅಕ್ಷರಕ್ರಾಂತಿ ನ್ಯೂಸ್ ಕೊಪ್ಪಳ,: ಯುಗಾದಿ ಹಬ್ಬದ ಸುಸಂದರ್ಭ ವೇಳೆ ನಗರದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ…

ಸ್ವಯಂ ಘೋಷಿತ ದೇಶ ರಕ್ಷಕರಿಂದ ಯುವಕರ ಉದ್ಯೋಗ ಸೃಷ್ಟಿ, ದೇಶದ ಆರ್ಥಿಕತೆ ಹಾಳಾಗುತ್ತಿದೆ : ಸತ್ಯಜಿತ್ ಪಾಟೀಲ್

ಗದಗ,: ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಯುತ್ ಕಾಂಗ್ರೆಸ್‍ನ ಕಾರ್ಯದರ್ಶಿಗಳಾದ ವಿವೇಕ ಯಾವಗಲ್ ಮತ್ತು ಬಾಗಲಕೋಟಿ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಂಯುಕ್ತ ಶಿವಾನಂದ ಪಾಟೀಲ…

ಶೌಚಾಲಯ ತೆರವುಗೊಳಿಸಿ ಸಮುದಾಯ ಭವನ ನಿರ್ಮಾಣಕ್ಕೆ ಮನವಿ

32ನೇ ವಾರ್ಡಿನ ಸಾರ್ವಜನಿಕರಿಂದ ಮನವಿ ಗದಗ,: ನಗರದ ಚನ್ನಮ್ಮ ಸರ್ಕಲ್ ಹತ್ತಿರ ಸಿಕ್ಕಲಿಗಾರ್ ಓಣಿ 32 ನೇ ವಾರ್ಡಿನಲ್ಲಿ ಇರುವಂತಹ ಸುಲಭ ಶೌಚಾಲಯ ತೆರವುಗೊಳಿಸಿ…

ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಮೋದಿ ಅನಿವಾರ್ಯ : ಡಾ. ಬಸವರಾಜ್ ಕ್ಯಾವಟರ್

ಕನಕಗಿರಿ,: ಭಾರತ ದೇಶವು ಆಂತರಿಕ ಸುರಕ್ಷತೆ ಮತ್ತು ಗಡಿ ಸುಭದ್ರತೆಗಾಗಿ ಮತ್ತೊಮ್ಮೆ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಳ್ಳುವುದು ಅವಶ್ಯಕ ಹಾಗೂ ಸೂಕ್ತ ಎಂದು…

ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ : ಸಚಿವ ಶಿವರಾಜ್ ತಂಗಡಗಿ

ಏ.16 ರಂದು ನಾಮಪತ್ರ ಸಲ್ಲಿಕೆ ಕೆ.ರಾಜಶೇಖರ್ ಹಿಟ್ನಾಳ್ ಗೆಲವು ನಿಶ್ಚಿತ ಕೊಪ್ಪಳ,: ಗಂಗಾವತಿಯಲ್ಲಿ ಇಕ್ಸಾಲ್ ಅನ್ಸಾರಿ ಹಾಗೂ ಎಚ್.ಆರ್.ಶ್ರೀನಾಥ ನಡುವೆ ಇರುವ ಮನಸ್ಥಾಪಗಳು ಈಗಿನವಲ್ಲ.…

ಕಳಸಾಪೂರ ಬಸವಕೇಂದ್ರದಲ್ಲಿ ವಿಶ್ವ ಆರೋಗ್ಯ ದಿನಾಚರಣೆ

ಮಾಧಕ ವಸ್ತುಗಳಿಂದ ದೂರವಿರಿ, ಜಾಣರಾಗಿರಿ, ಆರೋಗ್ಯವಾಗಿರಿ ಎಂಬ ಸಂದೇಶವನ್ನು ಎಲ್ಲೆಡೆ ನಾವು ನೀವು ಸೇರಿ ಹರಡೋಣ. ಗದಗ,: ತಾಲೂಕ ಕಳಸಾಪೂರ ಗ್ರಾಮದ ಬಸವಕೇಂದ್ರದಲ್ಲಿ ವಿಶ್ವ…

ದೇಶಕ್ಕೆ ನರೇಂದ್ರ ಮೋದಿ ಅವರ ಕೊಡುಗೆ ಅಪಾರ ಕಾಂಗ್ರೆಸ್ ಕೊಡುಗೆ ಶೂನ್ಯ | ಪ್ರಚಾರ ಸಭೆಯಲ್ಲಿ ಗಾಯಿತ್ರಿ ಸಿದ್ದೇಶ್ವರ್ ಹೇಳಿಕೆ

ಚನ್ನಗಿರಿ : ಮೋದಿ ಜೀ ಅವರ ಸಾಧನೆ ಕಂಡು ಇಡೀ ವಿಶ್ವವೇ ಕೊಂಡಾಡುತ್ತಿದೆ. 60 ವರ್ಷದಲ್ಲಿ ಕಾಂಗ್ರೆಸ್ ಮಾಡದಿರುವ ಅಭಿವೃದ್ಧಿ ಕೆಲಸಗಳನ್ನು ಮೋದಿ ಜೀ…