ಕೊಪ್ಪಳ ವಕೀಲರ ಸಂಘದ ಚುನಾವಣೆ ಅಧ್ಯಕ್ಷರಾಗಿ ಏ ವಿ ಕಣವಿ ಖಜಾಂಚಿಯಾಗಿ ರಾಜಸಾಬ್ ಬೆಳಗುರ್ಕಿ ಆಯ್ಕೆ

ಕೊಪ್ಪಳ, 24- ತೀವ್ರ ಕುತೂಹಲ ಮೂಡಿಸಿದ್ದ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಬುಧವಾರ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಈ ಅವದಿಗೆ ಅಧ್ಯಕ್ಷರಾಗಿ ಎ…

ಕೊಪ್ಪಳದಲ್ಲಿ ಮತ್ತೊಂದು ಪತ್ರಕರ್ತರ ಸಂಘ; ಜಿಲ್ಲಾ ಅಧ್ಯಕ್ಷರಾಗಿ ಮರದೂರು ಆಯ್ಕೆ

ಇಂದು ಸುವರ್ಣ ಕರ್ನಾಟಕ ಪತ್ರಕರ್ತರ ಸಂಘದಿಂದ ಸಭೆಯನ್ನು ಕರೆಯಲಾಗಿತ್ತು, ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಂದದ ಮೇರೆಗೆ ಜಿಲ್ಲಾ ಅಧ್ಯಕ್ಷರಾಗಿ ಬಸವರಾಜ್ ಮರದೂರು ಕಾರ್ಯದರ್ಶಿಯಾಗಿ ರಾಘವೇಂದ್ರ…

ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರ ಇದೆ!! ಬಿಜೆಪಿ ಆರೋಪ

ಜೀಬಿ ನ್ಯೂಸ್ ಕನ್ನಡ ಸುದ್ದಿ ಕೊಪ್ಪಳ: ಇಂದು ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಮೊನ್ನೆ ಹುಬ್ಬಳಿಯಲ್ಲಿ ನೆಡೆದ ನೇಹಾ ಹಿರೇಮಠ ಅವರ ಕೊಲೆ ಪ್ರಕರಣ…

ಕಾಣೆಯಾಗಿದ್ದ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಹೆಣ್ಣು ಮಗು ಶವವಾಗಿ ಪತ್ತೆ

ಕೊಪ್ಪಳ ಬಿಬಿ ನ್ಯೂಸ್ ಕನ್ನಡ ಸುದ್ದಿ: ಇತ್ತೀಚಿಗೆ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಏಳು ವರ್ಷದ ಹೆಣ್ಣು ಮಗು ಕಾಣೆಯಾಗಿತ್ತು, ಇದರ ಬಗ್ಗೆ ಪೊಲೀಸ್…

ಮಹಾವೀರರ ಜೀವನ ಸಮಾಜಕ್ಕೆ ಮಾರ್ಗದರ್ಶನ-ಡಾ. ಕ್ಯಾವಟರ್

ಕೊಪ್ಪಳ: ಸತ್ಯ, ಶಾಂತಿ, ಅಹಿಂಸೆಯ ತತ್ವದ ಪ್ರತಿಪಾದಕರಾಗಿದ್ದ ಶ್ರೀ ಮಹಾವೀರರ ಜೀವನ ಇಡೀ ಸಮಾಜಕ್ಕೆ ಮಾರ್ಗದರ್ಶನ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ…

ಮೋದಿಯವರಿಂದ ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ : ಕ್ಯಾವಟರ್

ಜಿಬಿ ನ್ಯೂಸ್ ಕನ್ನಡ ಸುದ್ದಿ ಕೊಪ್ಪಳ: ಪ್ರಧಾನಿ ಮೋದಿ ಸ್ವಚ್ಛ ಹಾಗೂ ಸುಭದ್ರ ಆಡಳಿತದಿಂದ ಭಾರತ ವಿಶ್ವಕ್ಕೆ ಮಾದರಿಯಾಗಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ…

ಕೊಪ್ಪಳ ಕ್ಷೇತ್ರದಲ್ಲಿ ಇದ್ದಷ್ಟು ಕಾಂಗ್ರೆಸ್ನ ವರ್ಚಸ್ಸು ಹೊರಗಡೆ ಕಾಣುತ್ತಿಲ್ಲ?!

ಸುದ್ದಿ ವಿಶ್ಲೇಷಣೆ: ಗೋವಿಂದರಾಜ್ ಬೂದಗುಂಪಾ ಜಿಬಿ ನ್ಯೂಸ್ ಕನ್ನಡ ಸುದ್ದಿ ಕೋಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿರುವವರು ಸಂಖ್ಯೆ ಎದ್ದು…

ರಾಜಕಾರಣದಲ್ಲಿ ತತ್ವ ಸಿದ್ದಾಂತದ ಅರ್ಥ ಏನು?

ಈ ದೇಶವನ್ನು ಮುನ್ನುಡಿಸುವ.‌ ಜನಸಾಮಾನ್ಯರಿಗೆ ಅನುಕೂಲವಾಗುವಂಥ. ಸಂವಿದಾನದ ಆಶಯವನ್ನು ಕಾಪಾಡಿಕೊಂಡು ಹೋಗುವಂತದ್ದು ರಾಜಕೀಯ ಪಕ್ಷಗಳು. ರಾಜಕಾರಣಿಗಳ ಕರ್ತವ್ಯ. ಆದರೆ ಈಗಿನ ಸ್ಥಿತಿ ನೋಡಿದರೆ ರಾಜಕಾರಣದಲ್ಲಿ…

ಬಡವರನ್ನು ದರೋಡೆ ಮಾಡುತ್ತಿವೆ ಕೊಪ್ಪಳದ ಬಾರ್ ಗಳು

ಕೊಪ್ಪಳ ಜಿಬಿ ನ್ಯೂಸ್ ಕನ್ನಡ ಸುದ್ದಿ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾವು ಆಡಿದ್ದೆ ಆಟ ಅನ್ನುತ್ತಿವೆ ಇಲ್ಲಿಯ ಬಾರ್‌ ಗಳು, ಬಡವರು ಕುಡಿಯುವ…